Thursday 5 May, 2011

ಒಳಿತಿನ ನುಡಿ - 1



ಮರಣಕ್ಕೆ ಭಯಪಡುವೆಯಾ? ಭಯಪಡುವವನನ್ನು ಯಮನೇನು ಬಿಟ್ಟಾನೆಯೇ? ಆದರೆ ಹುಟ್ಟದಿರುವವನನ್ನು ಯಮ ಹಿಡಿಯಲಾರ. ಎಂದೇ ಹುಟ್ಟದಿರುವಿಕೆಗಾಗಿ ಪ್ರಯತ್ನಿಸು...

ಮೃತ್ಯೋರ್ಬಿಭೇಷಿ ಕಿಂ ಮೂಢ! ಭೀತಂ ಮುಂಚತಿ ಕಿಂ ಯಮಃ|
ಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ||

2 comments:

Nanda Kishor B said...

ಚೆನ್ನಾಗಿದೆ...

ಜಗದೀಶಶರ್ಮಾ said...

ಧನ್ಯವಾದ..