Sunday 8 May, 2011

ಒಳಿತಿನ ನುಡಿ- 2


ಮೃದುವಾಗಿರುವ, ಕೆಳಗಿರುವ, ಬಾಗಿರುವ ಹುಲ್ಲನ್ನು ಬೀಸಿ ಬರುವ ಬಿರುಗಾಳಿಯು ಬಾಧಿಸುವುದಿಲ್ಲ. ಎತ್ತರೆತ್ತರದ ಮರಗಳೇ ಅದರ ಗುರಿ.
ದೊಡ್ಡವರು ದೊಡ್ಡವರೊಂದಿಗೆಯೇ ಪರಾಕ್ರಮ ತೋರಿಸುವುದು.

ತೃಣಾನಿ ನೋನ್ಮೂಲಯತಿ ಪ್ರಭಂಜನೋ
ಮೃದೂನಿ ನೀಚೈಃ ಪ್ರಣತಾನಿ ಸರ್ವತಃ |
ಸಮುಚ್ಛ್ರಿತಾನೇವ ತರೂನ್ಪ್ರಬಾಧತೇ
ಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ ||

No comments: