ಅಹಂ ಉಳಿದರೆ...
ಪರಂ ಇಲ್ಲ.
ದೇವರಿಗೆ ಬೇಕಾದದ್ದು...
ಏನೂ ಬೇಡದಂತಾಗುವುದು.
ನನಗೆ ಗೊತ್ತಿಲ್ಲ ಎಂಬುದು....
ಗೊತ್ತಾಗುವಿಕೆಯ ಲಕ್ಷಣ.
ಪೂಜೆಯ ಫಲ...
ಪೂಜೆ ಮಾಡದಂತಾಗುವುದು.
ಸಂಘವಿರುವುದು...
ನಿಸ್ಸಂಗನಾಗಿಸಲು.
ರಾಮ ನಾಮದಿಂದ...
ಮಾರ ನಾಮಾವಶೇಷ.
ಸಾತ್ತ್ವಿಕನಾಗಲು ಬೇಕಾದದ್ದು...
ರಾಜಸ - ತಾಮಸ.
(ಧರ್ಮಭಾರತಿಯ ನನ್ನ ಅಂಕಣ)
No comments:
Post a Comment